Home » February 4th, 2012
Entries posted on “February 4th, 2012”
ಬೆಳ್ತಂಗಡಿ : ಬಿ.ಜೆ.ಪಿ ಅಲ್ಪಸಂಖ್ಯಾತರ ನಿಗಮದ ವಕ್ತಾರರೆನಿಸಿಕೊಂಡಿರುವ ಅನ್ವರ್ ಮಾನಿಪ್ಪಾಡಿ, ರಹೀಂ ಉಚ್ಚಿಲ ಇವರ ನೇತೃತ್ವದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರ ಪರವಾಗಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಭಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಅನ್ವರ್ ಮಾನಿಪ್ಪಾಡಿಯವರೇ ಬಿ.ಜೆ.ಪಿ ಯಲ್ಲಿ ಒಂದು ಪ್ರತಿಷ್ಟಿತ ಸ್ಥಾನ ಮತ್ತು ಹಣ ಗಳಿಸುವ ಉದ್ದೇಶಕ್ಕಾಗಿ ಒಂದು ಸಮುದಾಯವನ್ನು ಎದುರು ಹಾಕಿಕೊಳ್ಳುವುದು ಒಳಿತಲ್ಲ. ಯಾಕೆಂದರೆ ಕಲ್ಲಡ್ಕ ಪ್ರಭಾಕರ ಭಟ್ ಇಸ್ಲಾಂ ಶರೀಅತ್ತನ್ನು, ಮುಸ್ಲಿಂ ಮಹಿಳೆಯರನ್ನು ಮತ್ತು ಕ್ರಿಶ್ಚಿಯನ್ ಧರ್ಮವನ್ನು ಅಶ್ಲೀಲವಾಗಿ ಮತ್ತು ಅಸಂಸ್ಕೃತಿಕ [...]
February 4th, 2012 | Posted in ದಕ್ಷಿಣ ಕನ್ನಡ | Read More »
ಮದುವೆಯಾಗಿ ಸಂಸಾರ ಸಾಗಿಸುತ್ತಾ ಪತಿ ಮಕ್ಕಳೊಂದಿಗೆ ಸುಖ ಸಂಸಾರ ಸಾಗಿಸಬೇಕಿದ್ದ ಯುವತಿ ತನ್ನ ಎರಡು ಕಾಲುಗಳಲ್ಲಿ ಬಲವನ್ನು ಕಳೆದುಕೊಂದು ನೆಟ್ಟದಾಗಿ ನಿಂತುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ, ತನ್ನ ಕೂದಲನ್ನು ತಾನು ಬಾಚಿ ಕಟ್ಟಲು ಆಗುತ್ತಿಲ್ಲ, ತನ್ನ ಬಟ್ಟೆ ಬರೆಗಳನ್ನು ಅದಲು ಬದಲು ಮಾಡಲು ಸಾಧ್ಯವಾಗುತ್ತಿಲ್ಲ, ಆಚಿಂದೀಚೆ ಹೋಗಬೇಕಾದರೆ ಪುಟ್ಟ ಮಗುವಿನಂತೆ ತೆವಳಿಕೊಂಡೇ ಹೋಗುತ್ತ ತನ್ನ ತಂದೆ ತಾಯಿಗೆ ಇಂದಿಗೂ ಕೂಡ ಪುಟ್ಟ ಮಗುವಿನಂತಿರುವ ( 32 ) ರ ಹರೆಯದ ಈ ಯುವತಿಗೆ ತನ್ನ ಎಲ್ಲಾ ಕಾರ್ಯಗಳಿಗೂ ತಾಯಿಯ [...]
February 4th, 2012 | Posted in ದಕ್ಷಿಣ ಕನ್ನಡ | Read More »
ಬಂಟ್ವಾಳ : ತಾಲೂಕಿನ ಬಿ.ಸಿ.ರೋಡಿನ ಮೇಲ್ಸೇತುವೆಗೆ ಈದ್ ಮಿಲಾದ್ ಧ್ವಜ ಕಟ್ಟಿದ ಪರಿಣಾಮ ಬಿಗುವಿನ ವಾತಾವರಣ ಉಂಟಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.ಮುಸ್ಲಿಮರು ಇಂದು ಆಚರಿಸುವ ಈದ್ ಮಿಲಾದ್ ಸಂಭ್ರಮದ ಪ್ರಯುಕ್ತ ಪರಿಸರವನ್ನು ಹಸಿರು ತಳಿರು ತೋರಣಗಳನ್ನು ಕಟ್ಟಿ ಶೃಂಗರಿಸುವ ದೃಶ್ಯ ಅಲ್ಲಲ್ಲಿ ಕಂಡು ಬರುತ್ತಿತ್ತು. ಇದರ ಭಾಗವಾಗಿ ಶನಿವಾರ ಬೆಳಿಗ್ಗೆ ಇಲ್ಲಿಗೆ ಸಮೀಪದ ಶಾಂತಿಅಂಗಡಿ ನಿವಾಸಿಗಳೆನ್ನಲಾದ ಕೆಲವು ಮಂದಿ ಮುಸ್ಲಿಂ ಯುವಕರು ಬಿ.ಸಿ.ರೋಡು ಮುಖ್ಯ ಪೇಟೆಯ ಫ್ಲೈ ಓವರ್ ಬದಿಗಳಿಗೆ ಹಸಿರು ಧ್ವಜಗಳನ್ನು ಅಳವಡಿಸಿ ಹೋಗಿದ್ದರು. [...]
February 4th, 2012 | Posted in ದಕ್ಷಿಣ ಕನ್ನಡ | Read More »
ಕುವೈತ್ : ಇಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಸಂಘಟನೆಯಾಗಿರುವ ಕುವೈತ್ ಕರ್ನಾಟಕ ಸುನ್ನಿ ಅಸೋಸಿಯೇಶನ್ ವತಿಯಿಂದ (ಕೆ.ಕೆ.ಎಸ್.ಎ) ವಿಶ್ವ ಪ್ರವಾದಿ ಮುಹಮ್ಮದ್ ನಬಿ (ಸ.ಅ) ರವರ ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು, ಫೆಬ್ರವರಿ 17 ಶುಕ್ರವಾರ ಸಂಜೆ 5 ಗಂಟೆಗೆ ಸಾಲ್ಮಿಯ ಪ್ರೈವೇಟ್ ಎಜುಕೇಶನ್ ಡೈರಕ್ಟರೇಟ್ ಸಭಾಂಗಣದಲ್ಲಿ ನಡೆಯಲಿದೆ. ಪ್ರಮುಖ ಸಾದತ್ ಗಳ ನೇತ್ರತ್ವದಲ್ಲಿ ಮೌಲಿದ್ ಕಾರ್ಯಕ್ರಮ ನಡೆಯಲಿದ್ದು, ಸಮಾರೋಪ ಕಾರ್ಯಕ್ರಮದಲ್ಲಿ ಸಯ್ಯಿದ್ ಫಝಲ್ ಹಾಮಿದ್ ಅಲ್ ಬುಖಾರಿ ಕೋಯಮ್ಮ ತಂಙಳ್ ಕೂರತ್ ಪ್ರಾರ್ಥನೆ ಮತ್ತು [...]
February 4th, 2012 | Posted in ಗಲ್ಫ್ ಸುದ್ದಿಗಳು | Read More »
ದುಬೈ : ಮಲ್ಜಹ್ ದುಬೈ ಇದರ ಗೌರವದ್ಯಕ್ಷರೂ ಖ್ಯಾತ ಸುನ್ನಿ ಪಂಡಿತರೂ ಆದ ಕೆ.ಎಚ್ ಅಹ್ಮದ್ ಫೈಝಿ ಕಕ್ಕಿಂಜೆ ಅವರ ತಾಯಿ ಫಾತಿಮಾ ಅವರು ಇಂದು ನಿಧನ ಹೊಂದಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಇವರ ನಿಧನಕ್ಕೆ ಮಲ್ಜಹ್ ದುಬೈ ಸಂತಾಪ ಸೂಚಿಸಿದೆ ಅಲ್ಲದೆ ಮೃತರ ಮಗ್ಫಿರತ್ ಗಾಗಿ ದುವಾ: ಮಾಡಲು ಹಾಗೂ ಮಯ್ಯತ್ ನಮಜಿಗಾಗಿ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದೆ.
February 4th, 2012 | Posted in ಗಲ್ಫ್ ಸುದ್ದಿಗಳು | Read More »
February 4th, 2012 | Posted in ಶುಭಹಾರೈಕೆ | Read More »
ಬಂಟ್ವಾಳ : ತಾಲೂಕು ದಂಡಾಧಿಕಾರಿ ಟಿ.ಎನ್. ನಾರಾಯಣ ರಾವ್ ಅವರಿಗೆ ದೂರವಾಣಿ ಮೂಲಕ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಗುರುವಾರ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿದೇಶಿ ಇಂಟರ್ನೆಟ್ ಕರೆ ಮೂಲಕ ಬುಧವಾರ ರಾತ್ರಿ ೧೧.೪೫ ರ ಸುಮಾರಿಗೆ ಈ ಜೀವ ಬೆದರಿಕೆ ಕರೆ ಬಂದಿದೆ ಎಂದು ತಹಶೀಲ್ದಾರ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ತಹಶೀಲ್ದಾರ್ ಟಿ.ಎನ್. ನಾರಾಯಣ ರಾವ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. [...]
February 4th, 2012 | Posted in ದಕ್ಷಿಣ ಕನ್ನಡ | Read More »
ಕಾರ್ಕಳ : ಪ್ರತೀ ನಿತ್ಯ ಇಲ್ಲಿ ಹೇರಳವಾದ ತ್ಯಾಜ್ಯ ವಿಲೇವಾರಿ ನಡೆಯುತ್ತದೆ. ಬಸ್ಸು ನಿಲ್ದಾಣದ ಸಮೀಪಚೇ ರಾಶಿ ರಾಶಿ ಕಸಕಡ್ಡಿಗಳು ಬಿದ್ದುಕೊಂಡಿವೆ. ಪ್ಲಾಸ್ಟಿಕ್ ವಸ್ತುಗಳು ಹಾರಾಡುತ್ತಿವೆ. ಮತ್ತಿತ್ತರ ಎಲ್ಲಾ ತರದ ತ್ಯಾಜ್ಯಗಳು ಕೂಡ ಇದೇ ಜಾಗದಲ್ಲಿ ದಿನ ನಿತ್ಯ ವಿಲೇವಾರಿಯಾಗುತ್ತಿದೆ ಇಲ್ಲಿನ ಜನಸಾಮಾನ್ಯರು ಮಾತ್ರ ಈ ಸಂಕಟಕ್ಕೆ ಯಾವಾಗ ಪರಿಹಾರ ಕಾಣುತ್ತೋ? ಅನ್ನೋ ಚಿಂತೆಯಲ್ಲಿದ್ದಾರೆ ಅಲ್ಲ್ದೆ ಸ್ಥಳೀಯ ಗ್ರಾಮ ಪಂಚಾಯತಿಯ ಬೇಜಬ್ದಾರಿತನಕ್ಕೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಇದು ಕಾರ್ಕಳ ತಾಲೂಕಿನ ಬೆಳ್ಮಣ್ಣ್ ಪೇಟೆ ಪರಿಸರದ ಗೋಳಿನ [...]
February 4th, 2012 | Posted in ಲೇಖನಗಳು | Read More »
ಕುಣಿಗಲ್ ತಾಲ್ಲೂಕಿನ ಸಂತೆಮಾವತ್ತೂರಿನ ಸರ್ಕಾರಿ ಪ್ರೌಢಶಾಲೆಯ ಕಲ್ಪತರು ಈಕೋಕ್ಲಬ್ ವತಿಯಿಂದ ಏರ್ಪಡಿಸಿದ್ದ ‘ಔಷಧಿ ಸಸ್ಯಗಳ ಬಗ್ಗೆ ತಿಳುವಳಿಕೆ’ ಕಾರ್ಯಕ್ರಮದಲ್ಲಿ ಪಾರಂಪರಿಕ ವೈದ್ಯ ಹಾಗೂ ಲೋಳೇಸರ ಖ್ಯಾತಿಯ ಎಚ್.ವಿ. ಗುರುಸಿದ್ಧಾರಾಧ್ಯ ಮಾತನಾಡುತ್ತಿದ್ದಾರೆ. ಚಿತ್ರದಲ್ಲಿ ವೀರಪ್ಪದೇವರು, ಲಕ್ಷ್ಮೀನಾರಾಯಣ್, ಮಹಾದೇವ್ ಲಮಾಣಿ, ಕೆ.ಎಸ್. ಮಂಜುಳಾ ಮತ್ತಿತರರಿದ್ದಾರೆ. ತುಮಕೂರು : ನಮ್ಮ ಸುತ್ತಮುತ್ತ ಹೇರಳವಾಗಿ ಲಭ್ಯವಿರುವ ಗಿಡಮೂಲಿಕೆಗಳ ಬಗ್ಗೆ ಅರಿವು ಮೂಡಿಸಿಕೊಂಡು ಅದನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯವನ್ನು ಸಂರಕ್ಷಿಸಿಕೊಳ್ಳಬೇಕಿದೆ ಎಂದು ಕೊರಟಗೆರೆ ತಾಲ್ಲೂಕು ಕೋಡ್ಲಹಳ್ಳಿಯ ಕಟ್ಟೆಬಾರೆಯ ಪಾರಂಪರಿಕ ವೈದ್ಯ ಹಾಗೂ ಲೋಳೇಸರ ಖ್ಯಾತಿಯ [...]
February 4th, 2012 | Posted in ತುಮಕೂರು | Read More »
ಬಂಟ್ವಾಳ : ತಾಲೂಕಿನ ಗೋಳ್ತಮಜಲು ಗ್ರಾಮದ ಬಾಯ್ಲ ಎಂಬಲ್ಲಿನ ರೈಲ್ವೆ ಹಳಿಯಲ್ಲಿ ಯುವಕನೋರ್ವನ ಮೃತದೇಹ ಗುರುವಾರ ಪತ್ತೆಯಾಗಿದೆ. ಮೃತರನ್ನು ಸ್ಥಳೀಯ ಮಾನಸಿಕ ಅಸ್ವಸ್ಥ ಯುವಕ ಎನ್ನಲಾಗಿದೆ. ಮಂಗಳೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. – ಪಿ.ಎಂ.ಎ ಪಾಣೆಮಂಗಳೂರು. (ವರದಿಗಾರರು, ವಿಕೆ ನ್ಯೂಸ್)
February 4th, 2012 | Posted in ದಕ್ಷಿಣ ಕನ್ನಡ | Read More »