Home » February 4th, 2012 Entries posted on “February 4th, 2012”

ಅನ್ವರ್ ಮಾನಿಪ್ಪಾಡಿ ನೇತೃತ್ವದ ಪ್ರತಿಭಟಣೆಯ ವಿರುದ್ದ ಎಸ್.ಡಿ.ಪಿ.ಐ ಖಂಡನೆ

ಬೆಳ್ತಂಗಡಿ : ಬಿ.ಜೆ.ಪಿ ಅಲ್ಪಸಂಖ್ಯಾತರ ನಿಗಮದ ವಕ್ತಾರರೆನಿಸಿಕೊಂಡಿರುವ ಅನ್ವರ್ ಮಾನಿಪ್ಪಾಡಿ, ರಹೀಂ ಉಚ್ಚಿಲ ಇವರ ನೇತೃತ್ವದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರ ಪರವಾಗಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಭಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಅನ್ವರ್ ಮಾನಿಪ್ಪಾಡಿಯವರೇ ಬಿ.ಜೆ.ಪಿ ಯಲ್ಲಿ ಒಂದು ಪ್ರತಿಷ್ಟಿತ ಸ್ಥಾನ ಮತ್ತು ಹಣ ಗಳಿಸುವ ಉದ್ದೇಶಕ್ಕಾಗಿ ಒಂದು ಸಮುದಾಯವನ್ನು ಎದುರು ಹಾಕಿಕೊಳ್ಳುವುದು ಒಳಿತಲ್ಲ. ಯಾಕೆಂದರೆ ಕಲ್ಲಡ್ಕ ಪ್ರಭಾಕರ ಭಟ್ ಇಸ್ಲಾಂ ಶರೀಅತ್ತನ್ನು, ಮುಸ್ಲಿಂ ಮಹಿಳೆಯರನ್ನು ಮತ್ತು ಕ್ರಿಶ್ಚಿಯನ್ ಧರ್ಮವನ್ನು ಅಶ್ಲೀಲವಾಗಿ ಮತ್ತು ಅಸಂಸ್ಕೃತಿಕ [...]

February 4th, 2012 | Posted in ದಕ್ಷಿಣ ಕನ್ನಡ | Read More »

ನಿಲ್ಲೊಕ್ಕೂ ಆಗೊಲ್ಲ , ಕೂರೋಕ್ಕೂ ಆಗೋಲ್ಲ ,ಇದು ಹುಟ್ಟು ಅಂಗವಿಕಲೆ ಸರಸ್ವತಿಯ ಕಣ್ಣೀರ ಕಥೆ

ಮದುವೆಯಾಗಿ ಸಂಸಾರ ಸಾಗಿಸುತ್ತಾ ಪತಿ ಮಕ್ಕಳೊಂದಿಗೆ ಸುಖ ಸಂಸಾರ ಸಾಗಿಸಬೇಕಿದ್ದ ಯುವತಿ ತನ್ನ ಎರಡು ಕಾಲುಗಳಲ್ಲಿ ಬಲವನ್ನು ಕಳೆದುಕೊಂದು ನೆಟ್ಟದಾಗಿ ನಿಂತುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ, ತನ್ನ ಕೂದಲನ್ನು ತಾನು ಬಾಚಿ ಕಟ್ಟಲು ಆಗುತ್ತಿಲ್ಲ, ತನ್ನ ಬಟ್ಟೆ ಬರೆಗಳನ್ನು ಅದಲು ಬದಲು ಮಾಡಲು ಸಾಧ್ಯವಾಗುತ್ತಿಲ್ಲ, ಆಚಿಂದೀಚೆ ಹೋಗಬೇಕಾದರೆ ಪುಟ್ಟ ಮಗುವಿನಂತೆ ತೆವಳಿಕೊಂಡೇ ಹೋಗುತ್ತ ತನ್ನ ತಂದೆ ತಾಯಿಗೆ ಇಂದಿಗೂ ಕೂಡ ಪುಟ್ಟ ಮಗುವಿನಂತಿರುವ  ( 32 )  ರ ಹರೆಯದ ಈ ಯುವತಿಗೆ ತನ್ನ ಎಲ್ಲಾ ಕಾರ್ಯಗಳಿಗೂ ತಾಯಿಯ [...]

February 4th, 2012 | Posted in ದಕ್ಷಿಣ ಕನ್ನಡ | Read More »

ಈದ್ ಮಿಲಾದ್ ಧ್ವಜ ಅವಾಂತರ : ಬಿ.ಸಿ.ರೋಡಿನಲ್ಲಿ ಪರಿಸ್ಥಿತಿ ಬಿಗು

ಬಂಟ್ವಾಳ : ತಾಲೂಕಿನ ಬಿ.ಸಿ.ರೋಡಿನ ಮೇಲ್ಸೇತುವೆಗೆ ಈದ್ ಮಿಲಾದ್ ಧ್ವಜ ಕಟ್ಟಿದ ಪರಿಣಾಮ ಬಿಗುವಿನ ವಾತಾವರಣ ಉಂಟಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.ಮುಸ್ಲಿಮರು ಇಂದು ಆಚರಿಸುವ ಈದ್ ಮಿಲಾದ್ ಸಂಭ್ರಮದ ಪ್ರಯುಕ್ತ ಪರಿಸರವನ್ನು ಹಸಿರು ತಳಿರು ತೋರಣಗಳನ್ನು ಕಟ್ಟಿ ಶೃಂಗರಿಸುವ ದೃಶ್ಯ ಅಲ್ಲಲ್ಲಿ ಕಂಡು ಬರುತ್ತಿತ್ತು. ಇದರ ಭಾಗವಾಗಿ ಶನಿವಾರ ಬೆಳಿಗ್ಗೆ ಇಲ್ಲಿಗೆ ಸಮೀಪದ ಶಾಂತಿಅಂಗಡಿ ನಿವಾಸಿಗಳೆನ್ನಲಾದ ಕೆಲವು ಮಂದಿ ಮುಸ್ಲಿಂ ಯುವಕರು ಬಿ.ಸಿ.ರೋಡು ಮುಖ್ಯ ಪೇಟೆಯ ಫ್ಲೈ ಓವರ್ ಬದಿಗಳಿಗೆ ಹಸಿರು ಧ್ವಜಗಳನ್ನು ಅಳವಡಿಸಿ ಹೋಗಿದ್ದರು. [...]

February 4th, 2012 | Posted in ದಕ್ಷಿಣ ಕನ್ನಡ | Read More »

ಕುವೈತ್ – ಅಂತರಾಷ್ಟ್ರೀಯ ಮೀಲಾದ್ ಸಮ್ಮೇಳನಕ್ಕೆ ಕೂರತ್ ತಂಙಳ್, ಅಬೂಸುಫ್ಯಾನ್ ಮದನಿ

ಕುವೈತ್ : ಇಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಸಂಘಟನೆಯಾಗಿರುವ ಕುವೈತ್ ಕರ್ನಾಟಕ ಸುನ್ನಿ ಅಸೋಸಿಯೇಶನ್ ವತಿಯಿಂದ (ಕೆ.ಕೆ.ಎಸ್.ಎ) ವಿಶ್ವ ಪ್ರವಾದಿ ಮುಹಮ್ಮದ್ ನಬಿ (ಸ.ಅ) ರವರ ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು, ಫೆಬ್ರವರಿ 17 ಶುಕ್ರವಾರ ಸಂಜೆ 5 ಗಂಟೆಗೆ ಸಾಲ್ಮಿಯ ಪ್ರೈವೇಟ್ ಎಜುಕೇಶನ್ ಡೈರಕ್ಟರೇಟ್ ಸಭಾಂಗಣದಲ್ಲಿ ನಡೆಯಲಿದೆ. ಪ್ರಮುಖ ಸಾದತ್ ಗಳ ನೇತ್ರತ್ವದಲ್ಲಿ ಮೌಲಿದ್ ಕಾರ್ಯಕ್ರಮ ನಡೆಯಲಿದ್ದು, ಸಮಾರೋಪ ಕಾರ್ಯಕ್ರಮದಲ್ಲಿ ಸಯ್ಯಿದ್ ಫಝಲ್ ಹಾಮಿದ್ ಅಲ್ ಬುಖಾರಿ ಕೋಯಮ್ಮ ತಂಙಳ್ ಕೂರತ್ ಪ್ರಾರ್ಥನೆ ಮತ್ತು [...]

February 4th, 2012 | Posted in ಗಲ್ಫ್ ಸುದ್ದಿಗಳು | Read More »

ಕೆ.ಎಚ್ ಅಹ್ಮದ್ ಫೈಝಿ ತಾಯಿ ನಿಧನ – ಮಲ್ಜಹ್ ದುಬೈ ಸಂತಾಪ

ದುಬೈ : ಮಲ್ಜಹ್ ದುಬೈ ಇದರ ಗೌರವದ್ಯಕ್ಷರೂ ಖ್ಯಾತ ಸುನ್ನಿ ಪಂಡಿತರೂ ಆದ ಕೆ.ಎಚ್ ಅಹ್ಮದ್ ಫೈಝಿ ಕಕ್ಕಿಂಜೆ ಅವರ ತಾಯಿ ಫಾತಿಮಾ ಅವರು ಇಂದು ನಿಧನ ಹೊಂದಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಇವರ ನಿಧನಕ್ಕೆ ಮಲ್ಜಹ್ ದುಬೈ ಸಂತಾಪ ಸೂಚಿಸಿದೆ ಅಲ್ಲದೆ ಮೃತರ ಮಗ್ಫಿರತ್ ಗಾಗಿ ದುವಾ: ಮಾಡಲು ಹಾಗೂ ಮಯ್ಯತ್ ನಮಜಿಗಾಗಿ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದೆ.

February 4th, 2012 | Posted in ಗಲ್ಫ್ ಸುದ್ದಿಗಳು | Read More »

ಎಲ್ಲಾ ಓದುಗರಿಗೂ ಈದ್ ಮಿಲಾದ್ ಶುಭಾಶಯಗಳು.

February 4th, 2012 | Posted in ಶುಭಹಾರೈಕೆ | Read More »

ಬಂಟ್ವಾಳ ತಾಲೂಕು ದಂಡಾಧಿಕಾರಿಗಳಿಗೆ ದೂರವಾಣಿ ಬೆದರಿಕೆ

ಬಂಟ್ವಾಳ : ತಾಲೂಕು ದಂಡಾಧಿಕಾರಿ ಟಿ.ಎನ್. ನಾರಾಯಣ ರಾವ್ ಅವರಿಗೆ ದೂರವಾಣಿ ಮೂಲಕ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಗುರುವಾರ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿದೇಶಿ ಇಂಟರ್ನೆಟ್ ಕರೆ ಮೂಲಕ ಬುಧವಾರ ರಾತ್ರಿ ೧೧.೪೫ ರ ಸುಮಾರಿಗೆ ಈ ಜೀವ ಬೆದರಿಕೆ ಕರೆ ಬಂದಿದೆ ಎಂದು ತಹಶೀಲ್ದಾರ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ತಹಶೀಲ್ದಾರ್ ಟಿ.ಎನ್. ನಾರಾಯಣ ರಾವ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. [...]

February 4th, 2012 | Posted in ದಕ್ಷಿಣ ಕನ್ನಡ | Read More »

“ಕಣ್ಣು ಮುಚ್ಚಿದ ಬೆಳ್ಮಣ್ಣು ಗ್ರಾಮ ಪಂಚಾಯತ್”

ಕಾರ್ಕಳ : ಪ್ರತೀ ನಿತ್ಯ ಇಲ್ಲಿ ಹೇರಳವಾದ ತ್ಯಾಜ್ಯ ವಿಲೇವಾರಿ ನಡೆಯುತ್ತದೆ. ಬಸ್ಸು ನಿಲ್ದಾಣದ ಸಮೀಪಚೇ ರಾಶಿ ರಾಶಿ ಕಸಕಡ್ಡಿಗಳು ಬಿದ್ದುಕೊಂಡಿವೆ. ಪ್ಲಾಸ್ಟಿಕ್ ವಸ್ತುಗಳು ಹಾರಾಡುತ್ತಿವೆ. ಮತ್ತಿತ್ತರ ಎಲ್ಲಾ ತರದ ತ್ಯಾಜ್ಯಗಳು ಕೂಡ ಇದೇ ಜಾಗದಲ್ಲಿ ದಿನ ನಿತ್ಯ ವಿಲೇವಾರಿಯಾಗುತ್ತಿದೆ ಇಲ್ಲಿನ ಜನಸಾಮಾನ್ಯರು ಮಾತ್ರ ಈ ಸಂಕಟಕ್ಕೆ ಯಾವಾಗ ಪರಿಹಾರ ಕಾಣುತ್ತೋ? ಅನ್ನೋ ಚಿಂತೆಯಲ್ಲಿದ್ದಾರೆ ಅಲ್ಲ್ದೆ ಸ್ಥಳೀಯ ಗ್ರಾಮ ಪಂಚಾಯತಿಯ ಬೇಜಬ್ದಾರಿತನಕ್ಕೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಇದು ಕಾರ್ಕಳ ತಾಲೂಕಿನ ಬೆಳ್ಮಣ್ಣ್ ಪೇಟೆ ಪರಿಸರದ ಗೋಳಿನ [...]

February 4th, 2012 | Posted in ಲೇಖನಗಳು | Read More »

ಗಿಡಮೂಲಿಕೆಗಳ ಸದ್ಬಳಕೆಗೆ ಕರೆ

ಕುಣಿಗಲ್ ತಾಲ್ಲೂಕಿನ ಸಂತೆಮಾವತ್ತೂರಿನ ಸರ್ಕಾರಿ ಪ್ರೌಢಶಾಲೆಯ ಕಲ್ಪತರು ಈಕೋಕ್ಲಬ್ ವತಿಯಿಂದ ಏರ್ಪಡಿಸಿದ್ದ ‘ಔಷಧಿ ಸಸ್ಯಗಳ ಬಗ್ಗೆ ತಿಳುವಳಿಕೆ’ ಕಾರ್ಯಕ್ರಮದಲ್ಲಿ ಪಾರಂಪರಿಕ ವೈದ್ಯ ಹಾಗೂ ಲೋಳೇಸರ ಖ್ಯಾತಿಯ ಎಚ್.ವಿ. ಗುರುಸಿದ್ಧಾರಾಧ್ಯ ಮಾತನಾಡುತ್ತಿದ್ದಾರೆ. ಚಿತ್ರದಲ್ಲಿ ವೀರಪ್ಪದೇವರು, ಲಕ್ಷ್ಮೀನಾರಾಯಣ್, ಮಹಾದೇವ್ ಲಮಾಣಿ, ಕೆ.ಎಸ್. ಮಂಜುಳಾ ಮತ್ತಿತರರಿದ್ದಾರೆ. ತುಮಕೂರು : ನಮ್ಮ ಸುತ್ತಮುತ್ತ ಹೇರಳವಾಗಿ ಲಭ್ಯವಿರುವ ಗಿಡಮೂಲಿಕೆಗಳ ಬಗ್ಗೆ ಅರಿವು ಮೂಡಿಸಿಕೊಂಡು ಅದನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯವನ್ನು ಸಂರಕ್ಷಿಸಿಕೊಳ್ಳಬೇಕಿದೆ ಎಂದು ಕೊರಟಗೆರೆ ತಾಲ್ಲೂಕು ಕೋಡ್ಲಹಳ್ಳಿಯ ಕಟ್ಟೆಬಾರೆಯ ಪಾರಂಪರಿಕ ವೈದ್ಯ ಹಾಗೂ ಲೋಳೇಸರ ಖ್ಯಾತಿಯ [...]

February 4th, 2012 | Posted in ತುಮಕೂರು | Read More »

ಗೋಳ್ತಮಜಲು : ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆ

ಬಂಟ್ವಾಳ : ತಾಲೂಕಿನ ಗೋಳ್ತಮಜಲು ಗ್ರಾಮದ ಬಾಯ್ಲ ಎಂಬಲ್ಲಿನ ರೈಲ್ವೆ ಹಳಿಯಲ್ಲಿ ಯುವಕನೋರ್ವನ ಮೃತದೇಹ ಗುರುವಾರ ಪತ್ತೆಯಾಗಿದೆ. ಮೃತರನ್ನು ಸ್ಥಳೀಯ ಮಾನಸಿಕ ಅಸ್ವಸ್ಥ ಯುವಕ ಎನ್ನಲಾಗಿದೆ. ಮಂಗಳೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. – ಪಿ.ಎಂ.ಎ ಪಾಣೆಮಂಗಳೂರು. (ವರದಿಗಾರರು, ವಿಕೆ ನ್ಯೂಸ್)

February 4th, 2012 | Posted in ದಕ್ಷಿಣ ಕನ್ನಡ | Read More »

ಇತ್ತೀಚಿನ ಹೆಡ್ ಲೈನ್ಸ್

ಬೆಂಗಳೂರು ಲೈವ್ ನ್ಯೂಸ್

ಬೆಂಗಳೂರು ಲೈವ್ ನ್ಯೂಸ್

=================

ಗಮನಿಸಿರಿ

ಯಾವುದೇ ರೀತಿಯ ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳಿಗೆ ಇಲ್ಲಿ ಅವಕಾಶವಿಲ್ಲ . ದಯವಿಟ್ಟು ಅಂತಹ ಪ್ರತಿಕ್ರಿಯೆಗಳನ್ನು ಬರೆಯಬೇಡಿ .ನೀವು ಬರೆಯುವ ಕಮೆಂಟುಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ .

ಮಾಹಿತಿ ತಂತ್ರಜ್ಞಾನ ಕಾಯ್ದೆ 66 A ಪ್ರಕಾರ ಅಸಭ್ಯ , ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಕಾಮೆಂಟ್ಸ್ ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ . ಇಂತಹ ಕಾಮೆಂಟುಗಳ ಬಗ್ಗೆ ಸರ್ಕಾರ ಅಥವಾ ಸಂಬಂಧ ಪಟ್ಟ ಇಲಾಖೆ ಮಾಹಿತಿ ಕೇಳಿದರೆ ಕಾಮೆಂಟ್ ಬರೆದವರ ಇ ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ .

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ವಿಶ್ವ ಕನ್ನಡಿಗ ನ್ಯೂಸಿನಲ್ಲಿ ಪ್ರಕಟವಾದ ಸುದ್ದಿ ಅಥವಾ ಪ್ರತಿಕ್ರಿಯೆಗಳ ಬಗ್ಗೆ ತಮ್ಮ ಆಕ್ಷೇಪಣೆಗಳಿದ್ದಲ್ಲಿ ಪ್ರಧಾನ ಸಂಪಾದಕರನ್ನು ಸಂಪರ್ಕಿಸಿ .

E Mail : ashrafmanzarabad@gmail.com

ಅಶ್ರಫ್ ಮಂಜ್ರಾಬಾದ್
ಪ್ರಧಾನ ಸಂಪಾದಕರು
ವಿಕೆ ನ್ಯೂಸ್.

***********************************************************

ಶುಭಹಾರೈಕೆ….

ಶುಭಹಾರೈಕೆ….

ವಿಶ್ವಕನ್ನಡಿಗ ನ್ಯೂಸ್ ಪ್ರಧಾನ ವರದಿಗಾರರಾದ ನಿತಿನ್ ರೈ ಕುಕ್ಕುವಳ್ಳಿ ಅವರ ದ್ವಿತೀಯ ವಿವಾಹ ವಾರ್ಷಿಕಕ್ಕೆ ಶುಭ ಹಾರೈಸುವ .....

ಸಂಪಾದಕೀಯ ಮಂಡಳಿ,
ವಿಶ್ವಕನ್ನಡಿಗ ನ್ಯೂಸ್.

***********************************************************

ದಿನವಹಿ ಸುದ್ದಿಗಳು

February 2012
S M T W T F S
« Jan   Mar »
 1234
567891011
12131415161718
19202122232425
26272829  
Gulf Asian

Recently Commented

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

***********************************************************