“Author Archive”
Stories written by ( ವಿಶ್ವ ಕನ್ನಡಿಗ ನ್ಯೂಸ್ )

SKMWA ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಸೋಶಿಯಲ್ ಎಜುಕೇಶನಲ್ ವೆಲ್‌ಫೇರ್ ಅಸ್ಸೋಸಿಯೆಷನ್ (SKMWA) ವತಿಯಿಂದ  ಉಡುಪಿ ಹಾಗೂ ದ. ಕ. ಜಿಲ್ಲೆಯ ಅರ್ಹ ಬಡ ಮುಸ್ಲಿಂ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. 2012-13 ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 70 ಮತ್ತು ಅದಕ್ಕಿಂತ ಹೆಚ್ಚು  ಅಂಕ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಅರ್ಹರು ತಮ್ಮ ದ್ವಿತೀಯ ಪಿಯುಸಿ ಹಾಗು ಏಸೆಸೆಲ್ಸಿ  ಅಂಕ ಪಟ್ಟಿಯುಂದಿಗೆ ಜಮಾತ್ ನಿಂದ  ದ್ರಡಿಕರಣ ಪತ್ರ, ವಿಳಾಸ, ದೂರವಾಣಿ ಸಂಖ್ಯೆ,  ಭಾವಚಿತ್ರ, ಪ್ರಸ್ತಾಪಿತ ಕೋರ್ಸ್,  ಕಾಲೇಜಿನ ವಿವರ ಮತ್ತು [...]

May 20th, 2013 | Posted in ದಕ್ಷಿಣ ಕನ್ನಡ,ರಾಜ್ಯ ಸುದ್ದಿಗಳು | Read More »

ಅಂದು ದೇವರಾಜ ಅರಸ್.. ಇಂದು ಸಿದ್ದರಾಮಯ್ಯ ..! (ಸಾಂದರ್ಭಿಕ)

- ರೂಪೇಶ್ ಎಸ್.ಎನ್.ಕೃಷ್ಣಯ್ಯ, ಶಿರಾ.

ದೇವರಾಜ ಅರಸುರವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನಡೆಸಿದರು. ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ತಂದು ಕೊಟ್ಟವರು. ಮುಖ್ಯಮಂತ್ರಿಗಳಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯವನ್ನು ಮುನ್ನೇಡಿಸಿದವರು. ದೇವರಾಜ ಅರಸುರವರು ತಮ್ಮ ಅಧಿಕಾರವಧಿಯಲ್ಲಿ ಮಾಜಿ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ಚಾಲನೆಗೆ ತಂದ ೨೦ ಅಂಶಗಳ ಕಾರ್ಯಕ್ರಮವನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅನುಷ್ಠಾನಗೊಳಿಸುವ ಮೂಲಕ ಬಡವರು ಹಿಂದುಳಿದ ವರ್ಗಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿ ಆ ವರ್ಗಗಳ ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್, ವಿದ್ಯಾರ್ಥಿ [...]

May 20th, 2013 | Posted in Editor Only,ಲೇಖನಗಳು | Read More »

‘ಕೈಗೆ ಬಂದದ್ದು, ಬಾಯಿಗೆ ಬರಲಿಲ್ಲ’ – ರಾಜ್ಯದಲ್ಲಿ ಶಾಸಕರ ವಿರುದ್ಧ ಸರ್ಕಾರಗಳು ರಚನೆ ಶಾಪವೋ? / ದೌಭಾಗ್ಯವೋ?

ಭದ್ರಾವತಿ: ಚುನಾವಣೆ ಮುಗಿದು ಫಲಿತಾಂಶ ಪ್ರಕಟಗೊಂಡು ಎರಡು ತಿಂಗಳು ಕಳೆದರೂ ಸಹ ಇನ್ನೂ ಆಡಳಿತ ಭಾಗ್ಯ ಕಾಣದಿರುವ ಇಲ್ಲಿನ ನಗರಸಭೆ ಸದಸ್ಯರಿಗೆ ಒಂದೆಡೆ ಯಾವಾಗ ಆಡಳಿತ ಕೈ ಸಿಗುವುದೋ ಎಂಬ ಚಿಂತೆ, ಮತ್ತೊಂದೆಡೆ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಆಡಳಿತ ಚುಕ್ಕಾಣಿ ಹಿಡಿದರು ಸಹ ‘ಕೈಗೆ ಬಂದದ್ದು, ಬಾಯಿಗೆ ಬರಲಿಲ್ಲ’ ಎಂಬ ಸ್ಥಿತಿ ಎದುರಾಗಿರುವುದು ಚಿಂತೆಯಾಗಿ ಕಾಡತೊಡಗಿದೆ. ನಗರಸಭಾ ಚುನಾವಣೆಯಲ್ಲಿ ಅಪ್ಪಾಜಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ೨೩ ಸದಸ್ಯರು ಗೆಲುವು ಸಾಧಿಸುವ ಮೂಲಕ ನಗರಸಭೆ ಆಡಳಿತವನ್ನು ಈಗಾಗಲೇ [...]

May 19th, 2013 | Posted in ರಾಜ್ಯ ಸುದ್ದಿಗಳು,ಶಿವಮೊಗ್ಗ | Read More »

ಸರ್ಕಾರಿ ಶಾಲೆಯಲ್ಲಿ ತಾರತಮ್ಯವಿಲ್ಲ – ಜಿ.ಸಿದ್ದರಾಜು

sira poto-16

ಸಿರಾ: ಸರ್ಕಾರಿ ಶಾಲೆಯಲ್ಲಿ ಸಾಮಾನ್ಯ ರೈತನ ಮಗನೂ ವಿದ್ಯಾಭ್ಯಾಸ ಮಾಡುತ್ತಾನೆ, ರಾಷ್ಟ್ರದ ಪ್ರಧಾನಿ ಮಗನೂ ವ್ಯಾಸಂಗ ಮಾಡುತ್ತಾನೆ. ಆದ್ದರಿಂದ ಸರ್ಕಾರಿ ಶಾಲೆಯಲ್ಲಿ ತಾರತಮ್ಯವಿಲ್ಲದೆ ಶಿಕ್ಷಣ ಕೊಡಲಾಗುತ್ತದೆ ಎಂದು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಜಿ.ಸಿದ್ದರಾಜು ಹೇಳಿದರು. ಅವರು ಗುರುವಾರ ತಾಲ್ಲೂಕಿನ ದೇವರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಸರ್ವ ಶಿಕ್ಷಣ ಅಭಿಯಾನ, ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸರ್ವಶಿಕ್ಷಣ ಅಭಿಯಾನ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸರ್ವ ಶಿಕ್ಷಣ [...]

May 19th, 2013 | Posted in ತುಮಕೂರು,ರಾಜ್ಯ ಸುದ್ದಿಗಳು | Read More »

ಬೆಲ್ಲ (ಆರೋಗ್ಯ ಮಾಹಿತಿ)

197103_208183672529465_100000135022173_886499_6049620_n

  ಹೆಚ್ಚಾಗಿ ಪಾನಕಗಳಿಗೆ ಸಕ್ಕರೆಯನ್ನು ಬಳಸಿ ಮಾಡುತ್ತಾರೆ, ಆದರೆ ಸಕ್ಕರೆಗಿಂತ ಬೆಲ್ಲ ಎಲ್ಲಾ ರೀತಿಯಲ್ಲೂ ಸೂಕ್ತ . ಸಕ್ಕರೆಯು ನಾಲಿಗೆಯನ್ನು ಸಿಹಿ ಮಾಡುತ್ತದೆ, ಅದು ದೇಹದ ತೂಕ ಹೆಚ್ಚಿಸುವ ಕೆಲಸದಲ್ಲಿ ಸದಾ ಮುಂದು. ಆದರೆ ಬೆಲ್ಲ ದೇಹದ ಆರೋಗ್ಯ ಕಾಪಾಡುವ ಸಿಹಿ. ಬೇಸಿಗೆಗೆ ಮಾಡುವ ಪಾನಕಗಳಲ್ಲಿ ಸಕ್ಕರೆ ಬದಲು ಬೆಲ್ಲ ಉಪಯೋಗಿಸಿ. ಕಬ್ಬಿನ ಹಾಳು ಕುಡಿದ ಭಾವ ಉಂಟಾಗುತ್ತದೆ ಮನಕ್ಕೆ, ನಾಲಿಗೆಗೆ ರುಚಿ , ದೇಹಕ್ಕೆ ಆರಾಮ .ಬೆಲ್ಲದಿಂದ ದೇಹಕ್ಕೆ ಮೆಗ್ನಿಶಿಯಂ ಸಿಗುತ್ತದೆ ಅದು ನರಗಳ ಆರೋಗ್ಯ [...]

May 19th, 2013 | Posted in Editor Only,ಆರೋಗ್ಯ ಮಾಹಿತಿ | Read More »

ಸೊಸೆ ಕುಟುಂಬದ ಸದಸ್ಯೆಯೇ ಹೊರತು ಮನೆಕೆಲಸದವಳಲ್ಲ – ಸುಪ್ರೀಂ ಕೋರ್ಟ್

  ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್ ) : ಮದುವೆಯಾಗಿ ಗಂಡನ ಮನೆಗೆ ಬರುವ ಸೊಸೆ ಕುಟುಂಬದ ಒಬ್ಬ ಸದಸ್ಯೆಯಾಗಿದ್ದು ಕುಟುಂಬದ ಸದಸ್ಯರಿಗೆ ಸಲ್ಲ ಬೇಕಾದ ಎಲ್ಲಾ ರೀತಿಯ ಸವಲತ್ತು ಮತ್ತು ಗೌರವ ಆಕೆಗೆ ಸಲ್ಲಬೇಕೆಂದು ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಹೇಳಿದೆ. ಸೊಸೆಯನ್ನು ಮನೆಕೆಲಸದವಳಂತೆ ನಡೆಸಿಕೊಂಡು ಆಕೆಯನ್ನು ಮನೆಕೆಲಸಕ್ಕೆ ಸೀಮಿತಗೊಳಿಸುವ ಮತ್ತು ಕೆಲ ಕಾರಣಗಳಿಗಾಗಿ ಆಕೆಯನ್ನು ಮನೆಯಿಂದ ಹೊರಹಾಕುವ ಕಾರ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪೀಠ ಇಂತಹ ಕೃತ್ಯ ಅಪರಾಧ ಎಂದು ಹೇಳಿದೆ. ವಿವಾಹಿತ ಮಹಿಳೆಯರ ಮೇಲೆ [...]

May 16th, 2013 | Posted in ದೆಹಲಿ,ರಾಷ್ಟ್ರೀಯ ಸುದ್ದಿಗಳು | Read More »

ಮಂಗಳೂರು : ಚಲಿಸುತ್ತಿದ್ದ ಬಸ್ಸಿನಿಂದ ಹಾರಿದ ಯುವಕ ಸಾವು

ಮಂಗಳೂರು : ಚಲಿಸುತ್ತಿದ್ದ ಬಸ್ಸಿನಿಂದ ಇಳಿಯಲು ಯತ್ನಿಸಿದ ಯುವಕ ಬಸ್ಸಿನ ಹಿಂಬದಿಯ ಚಕ್ರದಡಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ    ಬೈಕಂಪಾಡಿಯಲ್ಲಿ ಇಂದು ನಡೆದಿದೆ . ಕುಂಜತ್ತಬೈಲ್‌ನಿಂದ ಕಾಟಿಪಳ್ಳಕ್ಕೆ ತೆರಳುತ್ತಿದ್ದ ಸಿಟಿ ಬಸ್ ಬೈಕಂಪಾಡಿ ಬಳಿ ಬಂದಾಗ ಬಸ್ಸಿನಲ್ಲಿದ್ದ ವ್ಯಕ್ತಿ ಬಸ್ ನಿಲ್ಲುವ ಮೊದಲೇ ಇಳಿಯಲು ಯತ್ನಿಸಿ ಬಸ್ಸಿನಿಂದ ಹಾರಿದ್ದಾನೆ. ಆ ಸಮಯದಲ್ಲಿ ನಿಯಂತ್ರಣ ತಪ್ಪಿದ ಆತ ಬಸ್ಸಿನ ಹಿಂಬದಿಯ ಚಕ್ರದಡಿ ಬಿದ್ದ ಕಾರಣ ಸ್ಥಳದಲ್ಲೇ ಮೃತ ಪಟ್ಟಿದ್ದು ಮೃತ ಯುವಕನ ಗುರುತು ಆ ಕ್ಷಣದಲ್ಲಿ ಪತ್ತೆಯಾಗಿಲ್ಲ. [...]

May 15th, 2013 | Posted in ದಕ್ಷಿಣ ಕನ್ನಡ,ರಾಜ್ಯ ಸುದ್ದಿಗಳು | Read More »

ನಾಳೆ ಮನೆ ಹಾಳು (ವ್ಯಕ್ತಿತ್ವ ವಿಕಸನದ ಒಂದು ಕಿವಿ ಮಾತು)

chintana manthana

  ಎದೆಯಾಳದಲ್ಲಿ ನೂರೊಂದು ಆಸೆಗಳು. ಆದರೆ ಅವೆಲ್ಲಾ ಪೂರ್ಣಗೊಳ್ಳುವುದು ಯಾವಾಗ…? ನನ್ನ ತಂದೆತಾಯಿಯನ್ನು ಚನ್ನಾಗಿ ನೋಡಿಕೊಳ್ಳಬೇಕು. ಚೆನ್ನಾಗಿ ಅಂದರೆ ? ಅವರಿಗೆ ಯಾವ ಕಷ್ಟವೂ ಕೊಡಬಾರದು. ನಮ್ಮ ತಾಯಿ ಕೈಗಳಿಂದ ಯಾವ ಮನೆಗೆಲವೂ ಮಾಡಿಸಬಾರದು, ನಮ್ಮ ತಂದೆಯವರಿಗೆ ದುಡಿಯಲು ಕಳುಹಿಸಬಾರದು. ಅವರಿಬ್ಬರಿಗೂ ಆದಷ್ಟು ಸಂತೋಷ ಕೊಡಬೇಕು. ನನ್ನ ಹೆಂಡತಿ ಮಕ್ಕಳನ್ನೂ ಚೆನ್ನಾಗಿ ನೋಡಿಕೊಳ್ಳಬೆಕು. ಅವರ ಪ್ರತಿಯೊಂದು ಆಸೆ ತೀರಿಸಬೇಕು. ಒಂದು ದಿನ ದೇವರು ಕಣ್ಣು ಬಿಟ್ಟಿ ನನ್ನ ಕಡೆ ನೋಡೇ ನೋಡುತ್ತಾನೆ. ನನ್ನ ಆಸೆಗಳನ್ನು ನಾನು ತೀರಿಸಿಯೇ [...]

May 14th, 2013 | Posted in Editor Only,ಚಿಂತನ ಮಂಥನ,ಲೇಖನಗಳು | Read More »

ಮನಸ್ಸಿಗೆ ಬೇಸರ ಕಾಡುತ್ತಿದ್ದರೆ……… (ವ್ಯಕ್ತಿತ್ವ ವಿಕಸನದ ಒಂದು ಕಿವಿ ಮಾತು)

chintana manthana

ಮಂಜಣ್ಣ ಇವತ್ತು ಯಾಕೋ ತುಂಬಾ ಬೇಸರವಾಗುತ್ತಿದೆ ಕಣ್ರಿ….. ಮನಸ್ಸು ಯಾವುದೋ ಸಂಕಷ್ಟಕ್ಕೆ ಸಿಲುಕಿದಾಗ, ಹಾಗಾಗೋದು ಸಹಜ ಕಣಪ್ಪಾ….ಈ ಪ್ರಪಂಚಗಲ್ಲಿ ಕಷ್ಟ-ಸುಖ ನಮಗಲ್ಲದೆ ಬಂಡೆಗಳಿಗೆ ಬರುತ್ತದೆಯೇ….ಬೇಸರದಿಂದ ಪರಾಗೋದಿಕ್ಕೆ ಒಂದು ಉಪಾಯ ಹೇಳ್ತೀನಿ ಕೇಳು….. ಮನಸ್ಸಿಗೆ ಬೇಸರ ಕಾಡುತ್ತಿದ್ದರೆ,ನಮ್ಮನ್ನು ನಾವು ಬೇರೆ ಕೆಲಸಕಾರ‍್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ತೋಟಗಾರಿಕೆ,ಕಸೂತಿಕೆಲಸ,ಚಿತ್ರಕಲೆ ಅಥವಾ ನಮಗೆ ಇಷ್ಟವಾದದ್ದನ್ನು ಮಾಡಿ ನಮ್ಮ ಮನಸ್ಸನ್ನು ಬೇರೆ ಕಡೆಗೆ ಪರಿವರ್ತಿಸಿಕೊಳ್ಳಬೇಕು. ಮನುಷ್ಯ ಸ್ನೇಹ ಜೀವಿ. ಒಂದಲ್ಲ ಒಂದು ರೀತಿ ಅವನಿಗೆ ನಂಟು ಬೇಕು. ನಮ್ಮ ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ನಲುಮೆಯಿಂದ ಬಾಳುವುದನ್ನು [...]

May 7th, 2013 | Posted in Editor Only,ಚಿಂತನ ಮಂಥನ,ಲೇಖನಗಳು | Read More »

ಸುಳ್ಯ : ಕಾಂಗ್ರೇಸ್‌ನಿಂದ ಮಾತ್ರ ಅಲ್ಪಸಂಖ್ಯಾತರ ರಕ್ಷಣೆ ಸಾಧ್ಯ : ಗಫೂರ್

cong

  ಸುಳ್ಯ ( ವಿಶ್ವ ಕನ್ನಡಿಗ ನ್ಯೂಸ್) : ಅಲ್ಪಸಂಖ್ಯಾತರ ಬಗ್ಗೆ ಕಾಳಜಿವಹಿಸಿ ಸುಬ್ರಹ್ಮಣ್ಯದಲ್ಲಿ ಬುರ್ಖಾ ವಿಚಾರದಲ್ಲಿ ಹಾಗೂ ಪಂಜದ ಮದರಸದ ವಿಚಾರದಲ್ಲಿ ಕಾಂಗ್ರೇಸ್ ಜನಪ್ರತಿನಿಧಿಗಳು ನೀಡಿರುವ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ ಇದಕ್ಕಾಗಿ ಅಲ್ಪಸಂಖ್ಯಾತರು ಕಾಂಗ್ರೇಸ್ಸನ್ನು ಬೆಂಬಲಿಸಬೇಕೆಂದು ಸುಳ್ಯ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಗಫೂರ್ ಕರೆನೀಡಿದ್ದಾರೆ. ಬೆಳ್ಳಾರೆಯಲ್ಲಿ ನಡೆದ ವಲಯ ಅಲ್ಪಸಂಖ್ಯಾತರ ಘಟಕದ ಸಭೆಯಲ್ಲಿ ಅವರು ಮಾತನಾಡಿದರು.ಅಲ್ಪ ಸಂಖ್ಯಾತರ ಘಟಕದ ಬೆಳ್ಳಾರೆ ವಲಯಾಧ್ಯಕ್ಷ ಅಂದುಂಞಿ ಬೆಳ್ಳಾರೆ, ಕೆ.ಪಿಸಿಸಿ ಸದಸ್ಯೆ ರಾಜೀವಿ ಆರ್ ರೈ, ಚಂದ್ರಶೇಖರ [...]

May 2nd, 2013 | Posted in ದಕ್ಷಿಣ ಕನ್ನಡ,ರಾಜ್ಯ ಸುದ್ದಿಗಳು | Read More »

ಇತ್ತೀಚಿನ ಹೆಡ್ ಲೈನ್ಸ್

ಬೆಂಗಳೂರು ಲೈವ್ ನ್ಯೂಸ್

ಬೆಂಗಳೂರು ಲೈವ್ ನ್ಯೂಸ್

=================

ಗಮನಿಸಿರಿ

ಯಾವುದೇ ರೀತಿಯ ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳಿಗೆ ಇಲ್ಲಿ ಅವಕಾಶವಿಲ್ಲ . ದಯವಿಟ್ಟು ಅಂತಹ ಪ್ರತಿಕ್ರಿಯೆಗಳನ್ನು ಬರೆಯಬೇಡಿ .ನೀವು ಬರೆಯುವ ಕಮೆಂಟುಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ .

ಮಾಹಿತಿ ತಂತ್ರಜ್ಞಾನ ಕಾಯ್ದೆ 66 A ಪ್ರಕಾರ ಅಸಭ್ಯ , ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಕಾಮೆಂಟ್ಸ್ ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ . ಇಂತಹ ಕಾಮೆಂಟುಗಳ ಬಗ್ಗೆ ಸರ್ಕಾರ ಅಥವಾ ಸಂಬಂಧ ಪಟ್ಟ ಇಲಾಖೆ ಮಾಹಿತಿ ಕೇಳಿದರೆ ಕಾಮೆಂಟ್ ಬರೆದವರ ಇ ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ .

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ವಿಶ್ವ ಕನ್ನಡಿಗ ನ್ಯೂಸಿನಲ್ಲಿ ಪ್ರಕಟವಾದ ಸುದ್ದಿ ಅಥವಾ ಪ್ರತಿಕ್ರಿಯೆಗಳ ಬಗ್ಗೆ ತಮ್ಮ ಆಕ್ಷೇಪಣೆಗಳಿದ್ದಲ್ಲಿ ಪ್ರಧಾನ ಸಂಪಾದಕರನ್ನು ಸಂಪರ್ಕಿಸಿ .

E Mail : ashrafmanzarabad@gmail.com

ಅಶ್ರಫ್ ಮಂಜ್ರಾಬಾದ್
ಪ್ರಧಾನ ಸಂಪಾದಕರು
ವಿಕೆ ನ್ಯೂಸ್.

***********************************************************

ಶುಭಹಾರೈಕೆ….

ಶುಭಹಾರೈಕೆ….

ವಿಶ್ವಕನ್ನಡಿಗ ನ್ಯೂಸ್ ಪ್ರಧಾನ ವರದಿಗಾರರಾದ ನಿತಿನ್ ರೈ ಕುಕ್ಕುವಳ್ಳಿ ಅವರ ದ್ವಿತೀಯ ವಿವಾಹ ವಾರ್ಷಿಕಕ್ಕೆ ಶುಭ ಹಾರೈಸುವ .....

ಸಂಪಾದಕೀಯ ಮಂಡಳಿ,
ವಿಶ್ವಕನ್ನಡಿಗ ನ್ಯೂಸ್.

***********************************************************

ದಿನವಹಿ ಸುದ್ದಿಗಳು

May 2013
S M T W T F S
« Apr    
 1234
567891011
12131415161718
19202122232425
262728293031  
Gulf Asian

Recently Commented

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

***********************************************************