ಸಂಪಾದಕೀಯ ಮಂಡಳಿ
ಕ್ಷಣ ಕ್ಷಣದ ಸುದ್ದಿಗಾಗಿ ಓದಿರಿ – ವಿಶ್ವ ಕನ್ನಡಿಗ ನ್ಯೂಸ್
“ಇದು ದಮನಿತರ ಧ್ವನಿ”
ವಿಶ್ವ ಕನ್ನಡಿಗ ನ್ಯೂಸ್. ಕನ್ನಡಿಗರ ಅದರಲ್ಲೂ ಅನಿವಾಸಿ ಕನ್ನಡಿಗರ ನಡುವಿನ ಪ್ರಮುಖ ಸಂಪರ್ಕ ಕೊಂಡಿ ಮತ್ತು ಪ್ರಮುಖ ಮಾಧ್ಯಮವಾಗಿರುವ ಅಂತರ್ಜಾಲದ ಮೂಲಕ ಅವರಿಗೆ ಜಗತ್ತಿನ ವಿವಿಧ ಮೂಲೆಗಳಿಂದ ಸಿಗುವ ಸುದ್ಧಿಗಳನ್ನು ಜೊತೆಗೆ ಲೇಖನಗಳನ್ನು ಸಮರ್ಪಕವಾಗಿ ತಲುಪಿಸಬೇಕೆಂಬ ಉದ್ದೇಶದೊಂದಿಗೆ ವಿಶ್ವ ಕನ್ನಡಿಗ ನ್ಯೂಸ್ ಎಂಬ ಈ ತಾಣವನ್ನು ಸ್ಥಾಪಿಸಿದ್ದೇವೆ.
ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ತಮ್ಮ ಸುದ್ಧಿ , ಕಾರ್ಯಕ್ರಮಗಳ ವಿವರ ಅಥವಾ ಲೇಖನಗಳ ಪ್ರಕಟಣೆಗಾಗಿ ಈ ಕೆಳಕಂಡ ವಿಳಾಸಕ್ಕೆ ಮೇಲ್ ಮಾಡಿರಿ. ಸಾಧ್ಯವಾದರೆ ಲೇಖನಗಳ ಜೊತೆ ತಮ್ಮ ಇತ್ತೀಚಿನ ಭಾವಚಿತ್ರವನ್ನು ಕಳುಹಿಸಿರಿ. ಆದಷ್ಟು ಶೀಘ್ರ ನಾವು ಅದನ್ನು ಈ ತಾಣದಲ್ಲಿ ಪ್ರಕಟಿಸುತ್ತೇವೆ.
ಸುದ್ಧಿ ಕಳುಹಿಸಬೇಕಾದ ವಿಳಾಸ : ashrafmanzarabad@gmail.com
ಈ ತಾಣದ ಜೊತೆಯಲ್ಲಿ ನಿಮ್ಮ ಒಡನಾಟ ಮತ್ತು ಸಹಕಾರ ನಿರಂತರವಾಗಿರಲಿ ಎಂದು ಬಯಸುವ….
- ಸಂಪಾದಕೀಯ ಮಂಡಳಿ, ವಿಶ್ವ ಕನ್ನಡಿಗ ನ್ಯೂಸ್.
ವಿಶ್ವ ಕನ್ನಡಿಗ ನ್ಯೂಸ್ ಸಂಪಾದಕೀಯ ಮಂಡಳಿ
ಪ್ರಧಾನ ಸಂಪಾದಕರು :
ಅಶ್ರಫ್ ಮಂಜ್ರಾಬಾದ್
ಮೊಬೈಲ್ ಸಂಖ್ಯೆ : 00966559150718
ಸಂಪಾದಕರು :
ಅಬ್ದುಲ್ ಹಮೀದ್.ಸಿ.ಹೆಚ್. ಕಾವು, ಪುತ್ತೂರು.
ಮೊಬೈಲ್ ಸಂಖ್ಯೆ : 00971554609756
ಸಲಹೆಗಾರರು :
ಪ.ಬ. ಜ್ಞಾನೇಂದ್ರ ಕುಮಾರ್. ಬೆಂಗಳೂರು.
ಪ್ರೊ. ಎಂ. ಅಬೂಬಕ್ಕರ್ ತುಂಬೆ, ರಾಸ್ ಅಲ್ ಖೈಮಾ.
ಉಪ ಸಂಪಾದಕರು :
ಸಲೀಂ. ಜಿ.ಹೆಚ್. ಅಮ್ಚಿನಡ್ಕ. ಪುತ್ತೂರು.
ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ
ರಫೀಕ್ ದಲ್ಕಾಜೆ ,ಕೋಲ್ಪೆ . ದುಬೈ
ತಾಂತ್ರಿಕ ಸಲಹೆಗಾರರು :
ಹನೀಫ್, ಪುತ್ತೂರು.
ಪ್ರಧಾನ ವರದಿಗಾರರು :
ನಿತಿನ್ ರೈ ಕುಕ್ಕುವಳ್ಳಿ, ರಿಯಾದ್.
ಪಿ.ಎಂ. ಅಶ್ರಫ್, ಪಾಣೆಮಂಗಳೂರು.
ವರದಿಗಾರರು :
ಶಿವಕುಮಾರ್, ಹೊಸಂಗಡಿ.
ಮಾಲತೇಶ್ ಅಂಗೂರ್, ಹಾವೇರಿ.
ಅಕ್ಬರ್ ಜುನೈದ್, ಸಕಲೇಶಪುರ.
ದಿನೇಶ್ ಪಟವರ್ಧನ್, ಚಿಕ್ಕಮಗಳೂರು.
ಆರ್. ವಿಶ್ವನಾಥನ್, ತುಮಕೂರು.
ಇರ್ಷಾದ್ ಬೈರಿಕಟ್ಟೆ.
ರಾಜೇಶ್, ಕೊಂಡಾಪುರ.
ಅಬ್ದುಲ್ ರಹ್ಮಾನ್ ಹಳೆಯಂಗಡಿ.
ಅಂಕಣಗಾರರು :
ಮುಹಮ್ಮದ್ ಹುಸೈನ್ ಕಾವು, ಬೆಂಗಳೂರು.
ಜಬಿವುಲ್ಲಾ ಖಾನ್, ಬೆಂಗಳೂರು.
ಕೆ.ಎಂ.ವಿಶ್ವನಾಥ (ಮಂಕವಿ) ಮರತೂರ.





